ಬೇವಿನ ಗಿಡ ಒಂದು ಯಾವ ರೀತಿಯ ಸಸ್ಯವಾಗಿದೆ ಅಂದ್ರೆ ಪ್ರಾಚೀನ ಕಾಲದಲ್ಲಿ ಇದು ಎಲ್ಲರ ಮನೆಯ ಅಂಗಳದಲ್ಲಿ ನೋಡಲು ಸಿಗುತ್ತಿತ್ತು. ಇಂದಿಗೂ ಸಹ ನೀವು ಹಳ್ಳಿಗಳಲ್ಲಿ ಹೋದರೆ ಅಲ್ಲಿಯ ಜನರು ಎಷ್ಟೋ ವರ್ಷಗಳಿಂದ ತಮ್ಮ ಮನೆಯ ಮುಂದೆ ಬೇವಿನ ಗಿಡಗಳನ್ನ ನೆಟ್ಟಿರೋ ದನ್ನ ನೀವು ನೋಡಬಹುದು. ಎಲ್ಲರ ಪೂರ್ವಜರುಗಳನ್ನು ನೆಡುತ್ತಿದ್ದರು. ಯಾಕಂದರೆ ಅವರಿಗೆಲ್ಲ ಈ ಗಿಡದ ಮಹತ್ವ ಗೊತ್ತಿತ್ತು. ಬೇವು ಇದೇನು ಸಾಮಾನ್ಯವಾದ ಸಸ್ಯವಲ್ಲ.

ಇದು ಲಕ್ಷಾಂತರ ರೂಪಾಯಿಯ ಖಜಾನೆಯೂ ಆಗಿದೆ. ಆರೋಗ್ಯ ವನ್ನು ಹಿಡಿದುಕೊಂಡು ತಂತ್ರದವರೆಗೆ ಪ್ರತಿಯೊಂದು ವಿಷಯಗಳಲ್ಲಿ ಇದರ ಬಳಕೆ ಅಂತೂ ಆಗುತ್ತದೆ. ಆದರೆ ಇಂದು ಬೇವಿನ ಮರದ ತೊಗಟೆ ಯಿಂದ ಶತ್ರುಗಳಿಂದ ಹೇಗೆ ಮುಕ್ತಿ ಪಡೆಯುವುದು ಅಂತ ತಿಳಿದುಕೊಳ್ಳೋಣ. ಹೌದು, ಸ್ನೇಹಿತರೆ ಈಗಿನ ದಿನಗಳಲ್ಲಿ ಒಂದು ಎಲ್ಲರ ಜೀವನದಲ್ಲಿ ಶತ್ರುಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ. ಯಾಕಂದ್ರೆ ಈಗಿನ ದಿನಗಳಲ್ಲಂತೂ ಒಬ್ಬರನ್ನು ನೋಡಿ ಒಬ್ಬರಿಗೆ ಆಗೋದಿಲ್ಲ.

ಅದರಲ್ಲಿ ಶತ್ರುಗಳಿಂದ ಮುಕ್ತಿ ಕೂಡ ಪಡೆಯಬಹುದು. ಇದರಿಂದ ಅವರು ನಿಮಗೆ ಕೆಟ್ಟದ್ದನ್ನು ಮಾಡಲು ಅವರಿಗೆ ಅವಕಾಶವೇ ಸಿಗುವುದಿಲ್ಲ. ಮತ್ತು ಅವರು ನಿಮಗೆ ತೊಂದರೆ ಕೂಡ ಕೊಡೋದಿಲ್ಲ. ಬೇವಿನ ತೊಗಟೆಯನ್ನು ಸುಲಭವಾಗಿ ಸಿಗುತ್ತದೆ. ಇದನ್ನು ನೀವು ಸಹ ತರಬಹುದು. ಇಲ್ಲಿ ನಾನು ಹೇಳಬೇಕು ಅಂದ್ರೆ ಬೇವಿನ ತೊಗಟೆಯನ್ನ ಬಂದ್ರೆ ಸಾಧನೆದಲ್ಲಿ ತಂತ್ರ ಸಾಧನೆಗಳಲ್ಲಿ ಮತ್ತು ಹಲವಾರು ತಾಂತ್ರಿಕ ಕ್ರಿಯೆಗಳಲ್ಲೂ ಸಹ ಇದರ ಬಳಕೆ ನಡೆಯುತ್ತದೆ. ಯಾಕಂದ್ರೆ ಬೇವಿನ ಗಿಡದಲ್ಲಿ ಕೆಲವು ಯಾವ ರೀತಿಯ ಶಕ್ತಿಗಳ ವಾಸ ಇರುತ್ತದೆ ಅಂದರೆ ಇವುಗಳಿಗೆ ಸಂಪೂರ್ಣ ಪ್ರಕಾರದ ನಕಾರಾತ್ಮಕ ಶಕ್ತಿಗಳು ಹೆದರಿ ಕೊಳ್ಳುತ್ತವೆ.

ಇದೇ ಒಂದು ಕಾರಣದಿಂದಾಗಿ ಯಾರ ಮೇಲೆ ನಕಾರಾತ್ಮಕ ಶಕ್ತಿಗಳ ನೆರಳು ಬೀಳುತ್ತದೆಯೋ. ಅಥವಾ ಯಾರಿಗೆ ನಕಾರಾತ್ಮಕ ಶಕ್ತಿಗಳು ತೊಂದರೆಯನ್ನು ಕೊಡುತ್ತವೆ. ಅವರ ಬಳಿ ಬೇವಿನ ಎಲೆಗಳನ್ನ ಟೊಂಗೆ ಗಳನ್ನು ಇಡುತ್ತಾರೆ ಮತ್ತು ಅವುಗಳನವರಿಗೆ ಹಚ್ಚುತ್ತಾರೆ. ಬದಲಿಗೆ ಮೊದಲಿನ ಕಾಲದಲ್ಲಂತೂ ಪ್ರತಿಯೊಬ್ಬರ ಮನೆಯ ಮುಂದೆ ಬೇವಿನ ಗಿಡಗಳನ್ನು ಇರುತ್ತಿದ್ದವ ಯಾಕಂದ್ರೆ ಅವರ ಮನೆಯಿಂದ ಭೂತ ಪ್ರೇತ ನಕಾರಾತ್ಮಕ ಶಕ್ತಿಗಳು ದೂರ ಇರಲಿ ಅಂತ ಅವರು ಇಷ್ಟಪಡ್ತಾ ಇದ್ರು. ಆದ್ರೆ ಬೇವಿನ ಗಿಡದ ಈ ತೊಗಟೆಗಳಿಂದ ಅನೇಕ ರೀತಿಯ ಮಾಟ ಮಂತ್ರಗಳನ್ನು ಮಾಡಲಾಗುತ್ತಿತ್ತು.

ನಿಮಗೆ ಏನಾದರೂ ಶತ್ರುಗಳಿಂದ ತೊಂದರೆ ಆಗ್ತಾ ಇದ್ರೆ ಶತ್ರುಗಳು ಏನಾದರೂ ಕಾಟ ಕೊಡ್ತಾ ಇದ್ರೆ ಏನ್ ಮಾಡ್ತಾ ಮಂತ್ರವನ್ನು ಮಾಡಿಕೊಳ್ಳಿ ನಿಮಗೆ ಶತ್ರುಬಾದೆ ಕಡಿಮೆ ಆಗುತ್ತೆ ಇದೇ ಕಾರಣದಿಂದಲೇ ನಮ್ಮ ಹಿರಿಯರು ಬೇವಿನ ಮರಕ್ಕೆ ತುಂಬಾ ಮಹತ್ವವನ್ನು ಕೊಡುತ್ತಿದ್ದರು ಶತ್ರು ಭಾದೆ ಅಷ್ಟೇ ಅಲ್ಲ ಮಾಟ ಮಂತ್ರಗಳು ಹಾಗೆ ಆರೋಗ್ಯದ ದೃಷ್ಟಿಯಿಂದಲೂ ಕೂಡ ಬೇವಿನ ಮರ ತುಂಬಾ ಒಳ್ಳೆಯದು

ದಿನಾಲು ಬೆಳಿಗ್ಗೆ ಬೇವಿನ ಕಷಾಯ ಕುಡಿಯೋದ್ರಿಂದ ನಿಮಗೆ ಬಿಪಿ ಶುಗರ್ ಬರುವುದಿಲ್ಲ ಆದ್ದರಿಂದಲೇ ನಮ್ಮ ಹಿರಿಯರು ಪ್ರತಿಯೊಂದು ಮನೆಯ ಅಂಗಳದಲ್ಲಿ ಬೇವಿನಮರ ನೆಡುತ್ತಾ ಇದ್ರು ಆದರೆ ಇತ್ತೀಚಿಗೆ ಏನಾಗಿದೆ ಅಂದ್ರೆ ಅಂಗಳದಲ್ಲಿ ಇರುವ ಗಿಡಗಳನ್ನೆಲ್ಲ ಕಡಿಯುತ್ತಿದ್ದಾರೆ ನಮ್ಮ ಹಳಬರು ಮಾಡಿಟ್ಟ ಸಂಪ್ರದಾಯವನ್ನು ಮುರಿಯುವಂತಹ ಒಂದು ಕೆಲಸವನ್ನು ಮಾಡುತ್ತಿದ್ದಾರೆ ಇದು ನಿಜವಾಗಲೂ ಸರಿಯಲ್ಲ ಪ್ರತಿಯೊಬ್ಬರ ಮನೆಯ ಅಂಗಳದಲ್ಲಿ ಒಂದು ಬೇವಿನ ಮರವಾದರೂ ಇರಲೇಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.