ತಿರುಪತಿ ಹುಂಡಿ ದುಡ್ಡು ಎಣಿಸುವುದು ನೋಡಿ ಈ ಅದ್ಭುತ ನೋಡೋಕೆ ಎರಡು ಕಣ್ಣು ಸಾಲುವುದಿಲ್ಲ…ತಿರುಪತಿ ತಿಮ್ಮಪ್ಪನ ದುಡ್ಡನ್ನು ಹೇಗೆ ಎಣಿಸುತ್ತಾರೆ ಎಂದು ಯಾವತ್ತಾದರೂ ನೋಡಿದ್ದೀರಾ ನೀವು ನೋಡಿಲ್ಲ ಎಂದರೆ ಈ ವಿಡಿಯೋ ನಿಮಗೋಸ್ಕರ ಇವರು ದುಡ್ಡು ಎಣಿಸುವ ಪ್ರಕ್ರಿಯೆ ನೋಡಿದರೆ ಒಂದು ಕ್ಷಣ ತಲೆ ತಿರುಗಿ ಬೀಳುತ್ತದೆ. ತಿರುಮಲ ಬಾಲಾಜಿ.

ಪ್ರಪಂಚದಲ್ಲಿ ಅತ್ಯಂತ ಶ್ರೀಮಂತ ದೇವರು ಪ್ರತಿದಿನ ನಾಲ್ಕರಿಂದ ಆರು ಕೋಟಿ ದುಡ್ಡು ತಿಮ್ಮಪ್ಪನ ಹುಂಡಿಗೆ ಬಂದು ಬೀಳುತ್ತದೆ ಭಾರತದಲ್ಲಿಯೇ ಯಾವ ದೇವಸ್ಥಾನದಲ್ಲೂ ಪ್ರತಿದಿನ ಇಷ್ಟು ದುಡ್ಡು ಬರುವುದಿಲ್ಲ ತಿರುಪತಿಯಲ್ಲಿ ಬರುವ ಹುಂಡಿಯ ದುಡ್ಡು ಕೂದಲು ಮಾರಿದ ದುಡ್ಡು ಸೇವೆ ದುಡ್ಡು ಇಷ್ಟು ದುಡ್ಡಲ್ಲಿ 10% ತೆಗೆದು ಟಿಟಿಡಿ ಖಜನೆಗೆ ಹಾಕಲಾಗುತ್ತದೆ ಪ್ರತಿದಿನ ತಿಮ್ಮಪ್ಪನಿಗೆ.

https://youtu.be/R8Vv87GOlAU

ಬರುವ ದುಡ್ಡು ಎಷ್ಟು ಇದೆ ಎಂದು ಎಣಿಸುವುದಿಲ್ಲ ಆದರೆ 10% ದುಡ್ಡು ದಿನ ಹೇಗೆ ತೆಗೆಯಲಾಗುತ್ತದೆ ಎಂದು ನೀವು ಕೇಳಬಹುದು ಪ್ರತಿದಿನ ಬಂದ ದುಡ್ಡನ್ನು ತೂಕಕ್ಕೆ ಹಾಕಲಾಗುತ್ತದೆ ಇದು ತೂಕದಲ್ಲಿ 10% ತೆಗೆದು ದೇವಸ್ಥಾನದ ದಿನನಿತ್ಯದ ಕರ್ಚಿನ ಟಿಟಿಡಿ ಅಕೌಂಟ್ಗೆ ಜಮಾ ಆಗುತ್ತದೆ ಪ್ರತಿ ವರ್ಷ ವೈಕುಂಠ ಏಕಾದಶಿ ಆದ ಐದು ದಿನದ ಬಳಿಕ ದೇವಸ್ಥಾನಕ್ಕೆ ಬಂದ ಎಲ್ಲಾ ದುಡ್ಡನ್ನು.

ಎಣಿಸುವ ಕಾರ್ಯ ಶುರುವಾಗುತ್ತದೆ ಇನ್ನೊಂದು ಆಶ್ಚರ್ಯ ಪಡುವಂತಹ ವಿಷಯವೇನೆಂದರೆ ಪ್ರತಿ ವರ್ಷ ಹುಂಡಿ ದುಡ್ಡು ಎಣಿಸುವ ಸಮಯದಲ್ಲಿ ಭಾರತದ ಯಾವುದಾದರೂ ಮೂರು ಶಾಲೆಯನ್ನು ಆಯ್ಕೆ ಮಾಡಲಾಗುತ್ತದೆ ಈ ಮೂರು ಶಾಲೆಯ ಮಕ್ಕಳನ್ನು ವಿದ್ಯಾಭ್ಯಾಸದ ರೂಪದಲ್ಲಿ ಈ ಹುಂಡಿ ದುಡ್ಡನ್ನು ಎಣಿಸುವ ಕೆಲಸ ಕೊಡುತ್ತಾರೆ ಕಳೆದ ವಾರ 7ನೇ ತಾರೀಕು ಈ.

ಹುಂಡಿ ದುಡ್ಡು ಎಣಿಸುವ ಕಾರ್ಯ ಶುರುವಾಗಿದೆ 21 ದಿನಗಳ ಕಾಲ ದುಡ್ಡು ಎಣಿಸುವ ಪ್ರಕ್ರಿಯೆ ನಡೆಯುತ್ತದೆ ಕಳೆದ ವಾರ ಬೆಂಗಳೂರು ಸರ್ಕಾರಿ ಶಾಲೆ ಎಸ್ವಿ ಆರ್ಟ್ಸ್ ಕಾಲೇಜ್ ಎಸ್ ಜಿ ಎಸ್ ಆರ್ಟ್ಸ್ ಕಾಲೇಜ್ ಈ ಮೂರು ಶಾಲೆಯ 290 ಮಕ್ಕಳನ್ನು ಆಯ್ಕೆ ಮಾಡಿ ದೇವಸ್ಥಾನಕ್ಕೆ ಕರೆತರಲಾಗುತ್ತದೆ ಒಂದು ದಿನದ ಮಟ್ಟಿಗೆ ಈ ಶಾಲೆಯ ಮಕ್ಕಳು ಹುಂಡಿ ದುಡ್ಡನ್ನು ಎಣಿಸಬೇಕು.

ಮಕ್ಕಳು ದುಡ್ಡು ಎಣಿಸುತ್ತಿರುವುದು ನಿಮ್ಮ ಕಣ್ಣಾರೆ ನೋಡುತ್ತಿದ್ದೀರಾ ಈ ಮಕ್ಕಳಿಗೆ ಊಟ ವಸತಿ ದೇವಸ್ಥಾನದಿಂದ ಏರ್ಪಡಿಸಲಾಗಿರುತ್ತದೆ ಈ ಮಕ್ಕಳು ದುಡ್ಡು ಎಣಿಸುವುದಕ್ಕೆ ಕ್ಯಾಲ್ಕುಲೇಟರ್ ಆಗಲಿ ಲೆಕ್ಕ ಪುಸ್ತಕವಾಗಲಿ ಕೊಡುವುದಿಲ್ಲ ತಮ್ಮ ಸ್ವಂತ ಬುದ್ಧಿ ಉಪಯೋಗಿಸಿಕೊಂಡು ಲೆಕ್ಕ ಹಾಕಬೇಕು ಭಾರತದಲ್ಲಿಯೇ ಈ ರೀತಿ ಮಕ್ಕಳು ದೇವಸ್ಥಾನದ ಹುಂಡಿ.

ದುಡ್ಡನ್ನು ಲೆಕ್ಕ ಹಾಕುವುದು ಮತ್ತೆಲ್ಲೂ ನೋಡುವುದು ಸಾಧ್ಯವಿಲ್ಲ ಈ ಮಕ್ಕಳು ಎಣಿಸಿದ ದುಡ್ಡನ್ನು ಮತ್ತೆ ಯಾರು ಎಣಿಸುವುದಿಲ್ಲ ಅದು ಕಮ್ಮಿಯಾಗಿರಲಿ ಜಾಸ್ತಿಯಾಗಿರಲಿ ಮಕ್ಕಳು ಎಷ್ಟು ದುಡ್ಡಿನ ಲೆಕ್ಕ ಕೊಡುತ್ತಾರೋ ಅದೇ ಅಂತಿಮ ದುಡ್ಡು ಎಣಿಸಿದ ಮೇಲೆ ಹೊರಹೋಗುವ ಮಕ್ಕಳನ್ನು ಯಾರು ಪರಿಶೀಲನೆ ಮಾಡುವ ಹಾಗಿಲ್ಲ ಮಕ್ಕಳು ಏನೇ ಮಾಡಿದರು ದೇವರಿಗೆ ಬಿಟ್ಟಿದ್ದು ಎಂದು.

ಟಿಟಿಡಿ ಸಿಬ್ಬಂದಿ ಹೇಳುತ್ತದೆ.ದುಡ್ಡು ಎಣಿಸಿದ ಮಕ್ಕಳಿಗೆ ಸಂಬಳದ ರೂಪದಲ್ಲಿ 951 ರೂಪಾಯಿ ಕೊಡಲಾಗುತ್ತದೆ ಇಷ್ಟೇ ಅಲ್ಲದೆ ವಿಶೇಷವಾದ ಪಾಸ್ ಮಕ್ಕಳಿಗೆ ಕೊಡುತ್ತಾರೆ ಈ ವಿಶೇಷ ಪಾಸ್ ತೆಗೆದುಕೊಂಡ ವಿದ್ಯಾರ್ಥಿ ಮತ್ತು ಅವರ ತಂದೆ ತಾಯಿಗೆ ಜೀವನಪರ್ಯಂತ ವರ್ಷದಲ್ಲಿ ಮೂರು ದಿನ ತಿರುಮದಲ್ಲಿ.

ಉಚಿತ ಊಟ ವಸತಿ ಶೀಘ್ರ ದರ್ಶನದ ಅವಕಾಶವಿರುತ್ತದೆ ಇಲ್ಲಿಗೆ ಬರುವ ಮಕ್ಕಳನ್ನು ಅದೃಷ್ಟ ಮಕ್ಕಳೆಂದು ಕರೆಯುತ್ತಾರೆ ಮಕ್ಕಳು ದುಡ್ಡು ಎಣಿಸಿದ ಮರುದಿನದ ಬಳಿಕ ಟಿ ಟಿ ಡಿ ಸಿಬ್ಬಂದಿ ಕೆಲಸ ಶುರುವಾಗುತ್ತದೆ ಅಂದಾಜು 800 ಗೊತ್ತಿದೆ ಕೆಲಸಗಾರರು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

https://youtu.be/R8Vv87GOlAU